Saturday 3 September 2022

*🌷🌹ಶ್ರಿರಾಘವೇಂದ್ರ ಚಿಂತನ🌷🌹* *🌺ಸಂಚಿಕೆ-3 🌺*

 


*ಶ್ರೀರಾಘವೇಂದ್ರತೀರ್ಥರು ನಮಗೆ ಸದಾ ಮಂಗಳವನ್ನುಂಟುಮಾಡಲಿ*


ಶ್ರೀರಾಘವೆಂದ್ರತೀರ್ಥರಿಂದ ರಚಿಸಲ್ಪಟ್ಟ ಗ್ರಂಥಗಳು ನಿರ್ದುಷ್ಟವಾದುವು ಮತ್ತು ಸಜ್ಜನರ ಆಜ್ಞಾನವನ್ನು ನಿವಾರಿಸುವಲ್ಲಿ ಸಮರ್ಥವಾಗಿವೆ .ವಿದ್ವಾಂಸರಿಂದ ಸದಾ ಆಪೇಕ್ಷಿಸಲ್ಪಡುವ ಶ್ರೀರಾಯರ ಗ್ರಂಥಗಳಿಂದ ಪ್ರವಚನಶೀಲರಾದ ಪ್ರಾಚೀನ ಗುರುಗಳ ವಾದಗಳು ,ವ್ಯಾಖ್ಯಾನಗಳು ಪ್ರಸಿದ್ಧಿಯನ್ನು ಹೊಂದಿದವು ಜ್ಞಾನಿಗಳು ಶ್ರೀರಾಘವೆಂದ್ರ ತೀರ್ಥರನ್ನು ಆಖಿಲಮೂರ್ತಿಗಳೆಂದು ಅಸಧೃಶವಾದ ಕೀರ್ತಿಸಂಪನ್ನರೆಂದು ಪುನಃ ಪುನಃ ಸ್ತುತಿಸುವರು . ಅಂಥ ಜ್ಞಾನಿಗಳಾದ ಶ್ರೀರಾಘವೆಂದ್ರತೀರ್ಥರು ಯಾವಾಗಲೂ ನಮಗೆ ಅಪ್ರತಿಹತವಾದ(ತಡೆಯಿಲ್ಲದ) ಮಂಗಳವನ್ನು ಕರುಣಿಸಲಿ .


*ವಾದೀಂದ್ರತೀರ್ಥರು(ಗುರುಗುಣಸ್ತವನ-9)*


           *|| ಶ್ರೀಕೃಷ್ಣಾರ್ಪಣಮಸ್ತು ||*


*ಶ್ರೀಐತರೇಯ....*

No comments:

Post a Comment