Saturday 3 September 2022

ಗುರುವಿನ ಮಹತ್ವ

 

*ಚಿಕ್ಕ ಇರುವೆ! ಹರಿದ್ವಾರದಿಂದ ಋಷಿಕೇಶಕ್ಕೆ ಪಯಣಿಸಬೇಕಾದರೆ, ಸುಮಾರು ೩-೪ ಜನ್ಮಗಳನ್ನಾದರೂ ತೆಗೆದುಕೊಳ್ಳಬೇಕಾಗುತ್ತದೆ. ಆದರೆ ಹರಿದ್ವಾರಕ್ಕೆ ಹೋಗುವವರ ವಸ್ತ್ರದ ಮೇಲೆ ಈ ಇರುವೆ ಹತ್ತಿದರೆ ೩-೪ ಗಂಟೆಗಳಲ್ಲಿ ಸುಲಭವಾಗಿ ಋಷಿಕೇಶ ತಲುಪುತ್ತದೆ. ಹಾಗೆಯೇ ನಿಮ್ಮ ಸ್ವಂತ ಪ್ರಯತ್ನದಿಂದ ಈ ಭವಸಾಗರವನ್ನು ದಾಟುವುದು ಎಷ್ಟು ಕಷ್ಟ! ಇದು ಅನೇಕ ಜನ್ಮಗಳನ್ನು ತೆಗೆದುಕೊಳ್ಳಬಹುದು. ಇದರ ಬದಲು ಗುರುವಿನ ಕೈ ಹಿಡಿದು ಭಕ್ತಿಯಿಂದ ಅವರು ತೋರಿದ ಮಾರ್ಗದಲ್ಲಿ ಸಾಗಿದರೆ ಅವರು ನಿಮ್ಮನ್ನು ಸುಲಭವಾಗಿ ಈ ಭವಸಾಗರವನ್ನು ದಾಟಿಸಬಹುದು.*



No comments:

Post a Comment