Thursday 1 September 2022

ಆತ್ಮವಿಲಾಸ ಗಣಪತಿ

 


*ಆತ್ಮವಿಲಾಸ ಗಣಪತಿ* ಇದು ಬಹಳ ಅಪರೂಪದ ವಿಗ್ರಹ. ಮೈಸೂರಿನ ಅರಮನೆ ಒಳಗೆ ಇರುತ್ತೆ. ಅಷ್ಟು ಸುಲಭವಾಗಿ ದರ್ಶನ ಮಾಡಕ್ಕಾಗಲ್ಲ. ರಾಜ್ಯ ಪರಿವಾರದವರಿಗೆ ಮಾತ್ರ ದರ್ಶನ ಹಿಂದೆ ಮೈಸೂರಿನಲ್ಲಿ ಮರದ ಅರಮನೆ ಸುಟ್ಟು ಹೋದಾಗ ಇಡೀ ಅರಮನೆ ಸುಟ್ಟರು ಈ ಗಣಪತಿ ಇದ್ದಂತಹ ಜಾಗ ಸುಟ್ಟಿರಲಿಲ್ಲ.  ಮಹಾರಾಜರು ಯಾವುದೇ ಕೆಲಸವನ್ನು ಪ್ರಾರಂಭ ಮಾಡೋದಕ್ಕಿಂತ ಮುಂಚೆ ಈ ಸ್ವಾಮಿಯ ದರ್ಶನ ಮಾಡುತ್ತಾರೆ ಮತ್ತೆ ಇದು ಗಾರೆಯಿಂದ ಮಾಡಿರುವಂತಹ ಗಣಪತಿ. ಸ್ವಾಮಿಯ ಹೊಟ್ಟೆಯಲ್ಲಿ 12 ಸಾಲಿಗ್ರಾಮಗಳಿವೇ ಅಂತ ಪದ್ಧತಿ. ಬಹಳ ಶ್ರೇಷ್ಠವಾದಂತ ಪವಿತ್ರವಾದಂತಹ ಗಣಪತಿ.


No comments:

Post a Comment